1) ಕರ್ನಾಟಕದ ಹತ್ತಿ ಕಣಿವೆ ಯಾವುದು?
=> ರಾಯಚೂರು
2) ಪ್ರಸಿದ್ಧ ಗೋಪಾಲಸ್ವಾಮಿ ಬೆಟ್ಟ ಯಾವ ಜಿಲ್ಲೆಯಲ್ಲಿದೆ?
=> ಮೈಸೂರು ಜಿಲ್ಲೆ.
3) ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ವಿಗ್ರಹ ಕೆತ್ತಿಸಿದವರು ಯಾರು?
ಉತ್ತರ: ಚಾವುಂಡರಾಯ.
4) ಶೃಂಗೇರಿ ಯಾವ ನದಿ ದಂಡೆಯ ಮೇಲಿದೆ?
ಉತ್ತರ: ತುಂಗಾ ನದಿ.
5) ಕರ್ನಾಟಕದ ಗಿರಿಧಾಮಗಳ ರಾಣಿ ಯಾವುದು?
ಉತ್ತರ: ಕೆಮ್ಮಣ್ಣುಗುಂಡಿ.
Comments
Post a Comment