05 - 11 - 2021 ದಿನದ ಸಾಮಾನ್ಯ ಜ್ಞಾನ

1) ಕರ್ನಾಟಕದ ಹತ್ತಿ ಕಣಿವೆ ಯಾವುದು? 

 => ರಾಯಚೂರು


2) ಪ್ರಸಿದ್ಧ ಗೋಪಾಲಸ್ವಾಮಿ ಬೆಟ್ಟ ಯಾವ ಜಿಲ್ಲೆಯಲ್ಲಿದೆ? 

=> ಮೈಸೂರು ಜಿಲ್ಲೆ.


3) ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ವಿಗ್ರಹ ಕೆತ್ತಿಸಿದವರು ಯಾರು? 

ಉತ್ತರ: ಚಾವುಂಡರಾಯ.


4) ಶೃಂಗೇರಿ ಯಾವ ನದಿ ದಂಡೆಯ ಮೇಲಿದೆ? 

ಉತ್ತರ: ತುಂಗಾ ನದಿ.


5) ಕರ್ನಾಟಕದ ಗಿರಿಧಾಮಗಳ ರಾಣಿ ಯಾವುದು? 

ಉತ್ತರ: ಕೆಮ್ಮಣ್ಣುಗುಂಡಿ. 

Comments